Thursday, April 9, 2009

ಅಮ್ಮನ ಕನವರಿಕೆ

ಹೊಳ್ಳೆಯವರ ಗೆಳತನ ಮಾಡಿದರೆ ಕಲ್ಲು ಸಕ್ಕರೆಯಾಂಗ ,
ಸೊಲ್ಲರ ಗೆಳೆತನ ಮಾಡಿದರೆ ನನ ಕಂದ,
ಸಲ್ಲದ ಮಾತು ಬರುತಾವ . . . . . .
:ಜನಪದ ಸಾಲು

Monday, September 8, 2008

ಆಸೆಯೇ ದುಖ ಕ್ಕೆ ಮೂಲ , ಆಸೆ ಇಲ್ಲ ದ ಬದುಕು ಸಾಲಾ

ಬುದ್ದ : ಆಸೆ ಬೇಡ , ಅದರಿಂದ ದುಕ್ಕ ಹುಟ್ಹುತ್ಹೆ , ಬದುಕು ನಶ್ವರ , ಮೋಕ್ಷ ದ ದಾರಿ ಗಾಗಿ ಬದುಕಿ,
ಚಂದ್ರ : ನಾಳೆಯ ಆಸೆ ಇಲ್ಲ ದೇ ಇಂದು ನಾ ಬದುಕಲಾರೆ , ನಾಳೆಯ ಸಂಬಳ ಕೆ ಇಂದು ದುಡಿವೆ .
...................... ಬರೆಯಬೇಕಿದೆ